ಈ ಐತಿಹಾಸಿಕ ಕಾರ್ಯಕ್ರಮಕ್ಕೆ 135 ಮಠಾಧೀಶರು ಮತ್ತು ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ. ಕೊರೊನಾ ಮಾರ್ಗ ಸೂಚಿಗಳ ಅನ್ವಯ ಕಾರ್ಯಕ್ರಮಕ್ಕೆ 175 ಮಂದಿಯನ್ನು ಮಾತ್ರ ಆಹ್ವಾನಿಸಲಾಗಿದೆ. ಭೂಮಿ ಪೂಜೆಗೆ ಯಜಮಾನರಾಗಿ ವಿಹಿಂಪ ಮುಖಂಡ ದಿ. ಅಶೋಕ್ ಸಿಂಘಾಲ್ ಕುಟುಂಬದ ಸದಸ್ಯರನ್ನು ಆಹ್ವಾನಿಸಲಾಗಿದೆ.
—
ಈ ಐತಿಹಾಸಿಕ ಕಾರ್ಯಕ್ರಮಕ್ಕೆ 135 ಮಠಾಧೀಶರು ಮತ್ತು ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ. ಕೊರೊನಾ ಮಾರ್ಗ ಸೂಚಿಗಳ ಅನ್ವಯ ಕಾರ್ಯಕ್ರಮಕ್ಕೆ 175 ಮಂದಿಯನ್ನು ಮಾತ್ರ ಆಹ್ವಾನಿಸಲಾಗಿದೆ. ಭೂಮಿ ಪೂಜೆಗೆ ಯಜಮಾನರಾಗಿ ವಿಹಿಂಪ ಮುಖಂಡ ದಿ. ಅಶೋಕ್ ಸಿಂಘಾಲ್ ಕುಟುಂಬದ ಸದಸ್ಯರನ್ನು ಆಹ್ವಾನಿಸಲಾಗಿದೆ.
—