ಸುದ್ದಿ ಗುಂಡ್ಮಿ ಶಂಕರನಾರಾಯಣ ಅಡಿಗರು ನಿಧನ By Janardhan Kodavoor/Team karavalixpress, - June 7, 2022 ಗಮಕಿ, ವಿದ್ವಾಂಸರು, ವೇದವಿದರು ಆದ ಗುಂಶಂ ಎಂದೇ ಗುರುತಿಸಿಕೊಂಡ ಗುಂಡ್ಮಿ ಶಂಕರನಾರಾಯಣ ಅಡಿಗರು ಶನಿವಾರ 4/6/22 ರ ರಾತ್ರಿ ನಿಧನರಾದರು. ವಿವೇಕ ವಿದ್ಯಾ ಸಂಸ್ಥೆ ಯ ನಿವೃತ್ತ ಶಿಕ್ಷಕರಾಗಿದ್ದ ಇವರು ಅಪಾರ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.