ವಿದ್ವಾನ್ ಕೊರಂಗ್ರಪಾಡಿ ಸೀತಾರಾಮಾಚಾರ್ಯ (92ವ.)ಅಲ್ಪಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ಸೋಮವಾರದಂದು ನಿಧನರಾದರು.
ಉಡುಪಿ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸುದೀರ್ಘ ಅವಧಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಶ್ರೀ ಕೃಷ್ಣ ಮಠದ ಆಸ್ಥಾನ ವಿದ್ವಾಂಸರು , ಉಡುಪಿಯ ಎಲ್ಲ ಮಠಗಳೊಂದಿಗೆ ನಿಕಟ ಬಾಂಧವ್ಯ ಉಡುಪಿ ಶ್ರೀ ಕೃಷ್ಣ ಪಂಚಾಂಗಕ್ಕೆ ಮಾರ್ಗದರ್ಶಕರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.