ಸಕಾ೯ರಿ ಪ್ರೌಢಶಾಲೆ ಸಾಸ್ತಾನ ದಲ್ಲಿ ಕ್ಯಾರಿಯರ್ ಗೈಡೆನ್ಸ್ ಕಾಯಾ೯ಗಾರ

ಉಡುಪಿ ಸ್ಮಾರ್ಟ್ ಯಂಗ್ ಮೆನ್ಸ್ ಗುಂಡ್ಮಿ ಸಾಸ್ತಾನ ಅದೇ ರೀತಿ ಅಕ್ಸೆಸ್ ಇಂಡಿಯಾ ಕರ್ನಾಟಕ ಇದರ ವತಿಯಿಂದ ಕ್ಯಾರಿಯರ್ ಗೈಡೆನ್ಸ್ ಕಾಯಾ೯ಗಾರ ಸಕಾ೯ರಿ ಪ್ರೌಢಶಾಲೆ ಸಾಸ್ತಾನ ದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ನಿಜಾಮ್ ಹಾಗೂ ನೌಫಾಲ್ ಭಾಗವಹಿಸಿದ್ದರು. ಇವರು ಸಕಾ೯ರಿ ಮತ್ತು ಖಾಸಗಿ ವಲಯದಲ್ಲಿರುವ ವಿವಿಧ ಅವಕಾಶಗಳ ಕುರಿತು ಮಾಹಿತಿ ನೀಡಿದರು.ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷ ಜನಾಬ್ ಖಾಲಿದ್ ಸಾಹಿಬ್, ಜನಾಬ್ ಅಶ್ಮಾತ್ ಆಲಿ ಸಾಹಿಬ್ ಮುಂತಾದವರು ಭಾಗವಹಿಸಿದ್ದರು. ವಕೀಲ ಸುಹಾನ್ ಸಾಸ್ತಾನ ನಿರೂಪಿಸಿದರು.

 
 
 
 
 
 
 
 
 
 
 

Leave a Reply