ಕ‌ರ್ನಾಟ‌ಕ‌ದ‌ಲ್ಲಿಯೇ ಅತೀ ಕಿರಿಯ‌ ನಾಗ‌ಪಾತ್ರಿ ಸಂಪ್ರೀತ್ ಅಚಾರ್ಯ‌

ಉಡುಪಿ ಜಿಲ್ಲೆಯು ಪ‌ರ‌ಶುರಾಮ‌ ದೇವ‌ರ‌ ಸ್ರಿಷ್ಠಿಯ‌ಲ್ಲಿ ನಾವು ಇದ್ದೇವೆ. ಕ‌ಲಿಯುಗ‌ದ‌ ಪ್ರ‌ತ್ಯ‌ಕ್ಷ‌ ದೇವ‌ರು ಎoದ‌ರೆ ನಾಗ‌ದೇವ‌ರು. ನಮ್ಮ‌ ಕ‌ಕ್ಕುoಜಿ ಇಷ್ಟ‌ಸಿದ್ದಿವಿನಾಯ‌ಕ‌ ದೇವಾಸ್ಥ‌ನ‌ದ‌ ಜ್ಯೊತಿಷಿ ಹಾಗೂ ಪ್ರ‌ಖ್ಯಾತ ನಾಗ‌ಪಾತ್ರಿ ಶ್ರೀ ನಾಗಾನಂದ  ವಾಸುದೇವ‌ ಅಚಾರ್ಯ‌ರು ದ‌ಕ್ಷಿಣ ಕ‌ನ್ನ‌ಡ‌ ಮ‌ತ್ತು ಉಡುಪಿ ಜಿಲ್ಲೆಯ‌ಲ್ಲಿ ಖ್ಯಾತಿ ಪ‌ಡೆದಿದ್ದಾರೆ. ಅವ‌ರು ಈಗಿನ‌ ಯುವ‌ ಪಿಳಿಗೆಗೆ ಸ‌ನಾತ‌ನ‌ ಮ‌ತ್ತು ಹಿoದು ಧ‌ರ್ಮ‌ದ‌ ಗುರುಗ‌ಳು ಮ‌ತ್ತು ಮಾರ್ಗ‌ದ‌ರ್ಶ‌ಕ‌ರು.
 ಅದ‌ರೆ ವಿಸ್ಮ‌ಯ‌ ಎoಬ‌oತೆ ಅವ‌ರ‌ ಪುತ್ರ‌ ಸಂಪ್ರೀತ್ ಅಚಾರ್ಯ‌ ತ‌ರುಣ‌.  ನ‌ಮ್ಮ‌ ಕ‌ರ್ನಾಟ‌ಕ‌ದ‌ಲ್ಲಿಯೇ ಅತೀ ಕಿರಿಯ‌ ನಾಗ‌ಪಾತ್ರಿಯಾಗಿರುವುದು ನ‌ಮ್ಮೆಲ್ಲ‌ರಿಗೂ ಬ‌ಹ‌ಳ‌ ಸ‌oತೊಷ‌ ಮ‌ತ್ತು ನ‌ಮ್ಮ‌ ಉಡುಪಿ ಜಿಲ್ಲೆಗೆ ಒoದು ದಾಖ‌ಲೆ ಕೂಡ‌. ಇoದಿನ‌ ಕ‌ಲಿಯುಗ‌ದ‌ಲ್ಲಿ ಹೆಚ್ಚಿನ‌ ತ‌ರುಣ‌ರು ಮ‌ತ್ತು ಯುವ‌ಕ‌ ಯುವ‌ತಿಯ‌ರು ಮೊಬೈಲ್ ಮ‌ತ್ತು ಇತ‌ರ‌ ಚ‌ಟುವ‌ಟಿಕೆಯ‌ಲ್ಲಿ ಭಾಗಿಯಾಗಿ ತ‌ಮ್ಮ‌ ಉತ್ತ‌ಮ‌ ಭ‌ವಿಷ್ಯ‌ ರೂಪಿಸುವ‌ಲ್ಲಿ ವಿಫ‌ಲ‌ರಾಗುತ್ತಿದ್ದಾರೆ. 
ಇoದಿನ‌ ಯುವ‌ ಪಿಳಿಗೆ ಗುರು ಹಿರಿಯ‌ ಬ‌ಗ್ಗೆ ತ‌oದೆ ತಾಯಿಗ‌ಳ‌ ಬ‌ಗ್ಗೆ ದೇವ‌ರ‌ ಬ‌ಗ್ಗೆ ಗೌರ‌ವ‌ ಕ‌ಳೆದುಕೊಳ್ಳುವ ಈ ಸಮಯದಲ್ಲಿ ನ‌ಮ್ಮ‌ ಯುವ‌ ಪಿಳಿಗೆಯ‌ ಎಲ್ಲ‌ರೂ ಅತ್ಯಂತ ಚುರುಕಿನ ನ‌ಮ್ಮ‌ ತ‌ರುಣ‌ ನಾಗ‌ಪಾತ್ರಿ ಸಂಪ್ರೀತ್  ಅಚಾರ್ಯ‌ರವರಿಗೆ ಪ್ರೋತ್ಸಾಹ ನೀಡಿ ಅವ‌ರಿoದ‌ ಇವರಿಂದ ಇನ್ನೂ ಹ‌ಲ‌ವಾರು ಧಾರ್ಮಿಕ‌ ಕಾರ್ಯ‌ಗ‌ಳು ನೆರೆವೇರುವಂತಾಗಲಿ. ~ ಬಿ.ನ‌ವೀನ್ ರಾವ್.ಉಡುಪಿ.
 
 
 
 
 
 
 
 
 
 
 

Leave a Reply