ಸಗ್ರಿ: ಸಾಧನೆಗೈದ ವರಿಗೆ ; ಗೌರವ ಸಮರ್ಪಣೆ ​

ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವ ನಿಮಿತ್ತ ನಡೆಯುತ್ತಿರುವ ಸುಧರ್ಮಸಭೆಯಲ್ಲಿ ಶನಿವಾರದಂದು ಕಾಷಿಯೂರು ಶ್ರೀ ವಿದ್ಯಾವಲ್ಲಭತೀರ್ಥರು , ಡಾ ಡಿ ವೀರೇಂದ್ರ ಹೆಗ್ಗಡೆಯವರ ದಿವ್ಯೋಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಧಾರ್ಮಿಕ ಮುಖಂಡ ಕುಡುಪು ಅನಂತಪದ್ಮನಾಭ ದೇವಸ್ಥಾನದ ಆನುವಂಶಿಕ ಅರ್ಚಕ ಮೊಕ್ತೇಸರ ಕುಡುಪು ನರಸಿಂಹ ತಂತ್ರಿ , ಪಾಕತಜ್ಞ ರಮೇಶ ಭಟ್ ಸಗ್ರಿ , ಸಗ್ರಿ ಕ್ಷೇತ್ರದಲ್ಲಿ ಅಮೇಕ ವರ್ಷಗಳಿಂದ ಪರಿಚಾರಿಕೆ ನಡೆಸುತ್ತಿರುವ ಲಲಿತಾ ಗಿರಿಜಾ ಶಾಂತಾ ಹಾಗೂ ವಿದ್ಯುದ್ದೀಪಾಲಂಕಾರ ತಜ್ಞ ಗಣೇಶ್ ಕಡಿಯಾಳಿ ಅವರನ್ನು ಸಂಮಾನಿಸಲಾಯಿತು .‌ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ಅನಂತ ಆಸ್ರಣ್ಣ ,ಹರಿನಾರಾಯಣ ಆಸ್ರಣ್ಣ , ಉತ್ಸವ ಸಮಿತಿ ಅಧ್ಯಕ್ಷ ಶಾಸಕ‌ಕೆ ರಘುಪತಿ ಭಟ್ವ, ಮಾಜಿ ಸಚಿವ ಪ್ರಮೋದ ಮಧ್ವರಾಜ್ ಉದ್ಯಮಿಗಳಾದ ಶ್ರೀಪತಿ ಭಟ್ ಮೂಡಬಿದ್ರೆ , ಯಶ್ಪಾಲ್ ಸುವರ್ಣ , ಮನೋಹರ ಶೆಟ್ಟಿ , ಗಣಪತಿ ಹೆಗ್ಡೆ , ಪ್ರದೀಪ್ ಕಲ್ಕೂರ , ವಿದ್ವಾನ್ ಗೋಪಾಲ್ ಜೋಯಿಸ್ , ಆನಂದತೀರ್ಥ ಉಪಾಧ್ಯಾಯ , ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಹೆರ್ಗ ಪ್ರಸಾದ ಭಟ್ ಮೊದಲಾದವರಿದ್ದರು

 
 
 
 
 
 
 
 
 
 
 

Leave a Reply