ಉಡುಪಿ : ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ವಾಯು ಸೇನೆಯ ನಿವೃತ್ತ ಯೋಧ ಪದ್ಮನಾಭ ಶೇರಿಗಾರ್, ಕೊಡವೂರು ಅವರಿಗೆ ಗೌರವ ಸಮರ್ಪಿಸ ಲಾಯಿತು.
ಮುಖ್ಯ ಅತಿಥಿಯಾಗಿ ಕೊಡವೂರು ಸಿ ಎ ಬ್ಯಾಂಕ್ ನ ಅಧ್ಯಕ್ಷ ನಾರಾಯಣ ಬಲ್ಲಾಳ್, ಕ್ಲಬ್ ನ ಅಧ್ಯಕ್ಷ ರೋ. ಶಂಭು ಶಂಕರ್, ಕಾರ್ಯದರ್ಶಿ ರೋ. ಪ್ರಕಾಶ್ ,ರೋಟರಿ ಕ್ಲಬ್ ನ ವ್ರತ್ತಿ ಸೇವೆ ನಿರ್ದೇಶಕರು ರೋ. ಶಂಕರ ಸುವರ್ಣ. ಮಾಜಿ ಸಹಾಯಕ ಗವರ್ನರ್ ರೋ. ಎಮ್ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋ. ರಾಮ ಪೂಜಾರಿ ರೋ ಆನಂದ್ ಶೆಟ್ಟಿ ರೋ ವಿಜಯ ಮಾಯಡಿ ಮಾಜಿ ಕಾರ್ಯದರ್ಶಿ ರೋ ರಾಮಕೃಷ್ಣ ಉಪಸ್ಥಿತರಿದ್ದರು.