ಸ್ವಚ್ಛ ಶನಿವಾರ ಆಂಧೋಲನದ ಗುರಿ ಮತ್ತು ಉದ್ದೇಶಗಳು

ರೇಡಿಯೊ ಮಣಿಪಾಲ್ 90.4 Mhz, ಎಂ.ಐ.ಸಿ ಕ್ಯಾಂಪಸ್, ಮಣಿಪಾಲ,-ದೇಸಿ ಸೊಗಡು, ಸಮುದಾಯ ಬಾನುಲಿ.  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ, ಪ್ರಾಯೋಜಿಸುವ, “ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ  ಜೀವಸಂಕುಲ”
ಬಾನುಲಿ ಸರಣಿ ಕಾರ್ಯಕ್ರಮದಲ್ಲಿ  ದಶಂಬರ್ ತಿಂಗಳ ದಿನಾಂಕ 20ರಂದು ಮಂಗಳವಾರ *ಸಂಜೆ 6 ಗಂಟೆಗೆ  ಸ್ವಚ್ಛ ಶನಿವಾರ ಆಂಧೋಲನದ ಗುರಿ ಮತ್ತು ಉದ್ದೇಶಗಳು ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ.
ಕಾಡೂರು ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್, ಹೆಬ್ರಿ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸದಾಶಿವ ಸರ್ವೆಗಾರ್, ಶಿರಿಯಾರ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮನ, ಹೆಜಮಾಡಿ ಗ್ರಾಮ  ಪಂಚಾಯತ್ ನ ಉಪಾಧ್ಯಕ್ಷೆ ಪವಿತ್ರ ಗಿರೀಶ್, ಬೆಳ್ಳೆ ಎಸ್.ಎಲ್.ಆರ್.ಎಂ.ನ ಮೇಲ್ವಿಚಾರಕಿ ಧನಲಕ್ಷ್ಮಿ, ಬ್ರಹ್ಮಾವರ ರೊಟರಾಕ್ಟ್ ಕ್ಲಬ್ ನ ಕಾರ್ತಿಕ್  ಬಾಸ್ರಿ ಪಾಲ್ಗೊಳ್ಳಲಿದ್ದಾರೆ.
ದಶಂಬರ್ 21ರಂದು ಮಧ್ಯಾಹ್ನ  2ಗಂಟೆಗೆ ಇದರ ಮರುಪ್ರಸಾರವಿರುವುದು.
 
 
 
 
 
 
 
 
 
 
 

Leave a Reply