ದ್ರವತ್ಯಾಜ್ಯ ನಿರ್ವಹಣಾ ಘಟಕ ಕುರಿತು ಮಾತುಕತೆ

ರೇಡಿಯೊ ಮಣಿಪಾಲ್ 90.4 Mhz, ಎಂ.ಐ.ಸಿ ಕ್ಯಾಂಪಸ್, ಮಣಿಪಾಲ, -ದೇಸಿ ಸೊಗಡು- ಸಮುದಾಯ ಬಾನುಲಿ.  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ ಪ್ರಾಯೋಜಿಸುವ
 “ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ  ಜೀವಸಂಕುಲ” 
ಬಾನುಲಿ ಸರಣಿ ಕಾರ್ಯಕ್ರಮದಲ್ಲಿ  ದಶಂಬರ್ ತಿಂಗಳ ದಿನಾಂಕ 22ರಂದು ಗುರುವಾರ ಸಂಜೆ 6 ಗಂಟೆಗೆ   ದ್ರವತ್ಯಾಜ್ಯ ನಿರ್ವಹಣಾ ಘಟಕ ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ.  ಬಡಗುಬೆಟ್ಟು ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಪಾಲ್ಗೊಳ್ಳಲಿದ್ದಾರೆ. 
 ದಶಂಬರ್ 23ರಂದು ಮಧ್ಯಾಹ್ನ  2ಗಂಟೆಗೆ ಇದರ ಮರು ಪ್ರಸಾರವಿರುವುದು. 
 
 
 
 
 
 
 
 
 
 
 

Leave a Reply