ಹೊಸಬೆಳಕು ಸೇವಾಶ್ರಮ ಕುರಿತ ಕಥೆ ಪ್ರಸಾರ

ರೇಡಿಯೊ ಮಣಿಪಾಲ್ 90.4 Mhz, ಎಂ.ಐ.ಸಿ ಕ್ಯಾಂಪಸ್, ಮಣಿಪಾಲ -ದೇಸಿ ಸೊಗಡು ಸಮುದಾಯ ಬಾನುಲಿ ಕಾರ್ಯಕ್ರಮದಲ್ಲಿ ದಶಂಬರ್ ತಿಂಗಳ ದಿನಾಂಕ 8 ರಂದು ಗುರುವಾರ ಸಂಜೆ ಸಮಯ 4.30ಕ್ಕೆ ನಿರ್ಗತಿಕರ ,ನಿರಾಶ್ರಿತರ ಆಶ್ರಯ ಧಾಮ… ಹೊಸಬೆಳಕು ಸೇವಾಶ್ರಮ ಕುರಿತ ಕಥೆ ಪ್ರಸಾರವಾಗಲಿದೆ.

ಕಾರ್ಕಳ ತಾಲೂಕಿನ ಬೈಲೂರು ರಂಗನಪಲ್ಕೆಯಲ್ಲಿನ ಹೊಸಬೆಳಕು ಸೇವಾಶ್ರಮದ ಮುಖ್ಯಸ್ಥರಾದ ವಿನಯಚಂದ್ರ ಮತ್ತು ತನುಲ್ ತರುಣ್ ಪಾಲ್ಗೊಳ್ಳಲಿದ್ದಾರೆ. ದಶಂಬರ್ 9ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು.
ನೆರವು: ಉಡುಪಿ ಜಿ.ಪಂ
ರೇಡಿಯೋ ಮಣಿಪಾಲ್

 
 
 
 
 
 
 
 
 
 
 

Leave a Reply