ಪ್ಲಾಸ್ಟಿಕ್ ಮತ್ತು ಮಾನವರ ಅರೊಗ್ಯ~ ಡಾ.ಅಂಜಲಿ ವಾಗ್ಲೆ

ರೇಡಿಯೋ ಮಣಿಪಾಲ್ 90.4 Mhz ದೇಸಿ ಸೊಗಡು ಸಮುದಾಯ ಬಾನುಲಿ, ಎಂ.ಐ.ಸಿ ಕ್ಯಾಂಪಸ್, ಮಾಹೆ, ಮಣಿಪಾಲ. 

 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ
ಪ್ರಾಯೋಜಿಸುವ  “ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ  ಜೀವಸಂಕುಲ” 

 ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ದಶಂಬರ್ ತಿಂಗಳ ದಿನಾಂಕ 30 ರಂದು ಗುರುವಾರ
 ಸಂಜೆ 6 ಗಂಟೆಗೆ ಪ್ಲಾಸ್ಟಿಕ್ ಮತ್ತು ಮಾನವರ ಅರೊಗ್ಯ ಕುರಿತು  ಕಾರ್ಯಕ್ರಮ ಪ್ರಸಾರವಾಗಲಿದೆ ಮಣಿಪಾಲ ನಗರ ಮತ್ತು ಮಣಿಪುರ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿರುವ ಡಾ.ಅಂಜಲಿ ವಾಗ್ಲೆ ಪಾಲ್ಗೊಳ್ಳಲಿದ್ದಾರೆ.   

ದಶಂಬರ್ 31 ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು. ನೆರವು: ಉಡುಪಿ ಜಿ.ಪಂ
ರೇಡಿಯೋ ಮಣಿಪಾಲ್

 
 
 
 
 
 
 
 
 
 
 

Leave a Reply