*ರೇಡಿಯೋ ಮಣಿಪಾಲ್ 90.4 Mhzದೇಸಿ ಸೊಗಡು ಸಮುದಾಯ ಬಾನುಲಿ.
*ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ* ಪ್ರಾಯೋಜಿಸುವ
💦 *“ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ”*
ಬಾನುಲಿ ಸರಣಿ ಕಾರ್ಯಕ್ರಮದಲ್ಲಿ
ಅಕ್ಟೋಬರ್ ತಿಂಗಳ ದಿನಾಂಕ 6ರಂದು ಬುಧವಾರ ಸಂಜೆ 6 ಗಂಟೆಗೆ *ಜಲ್ ಜೀವನ್ ಮಿಷನ್ ಮತ್ತು ಮನೆವಂತಿಗೆ*
ಕುರಿತು ಸಂದರ್ಶನ ಪ್ರಸಾರವಾಗಲಿದೆ *ಉಡುಪಿ ಜಿಲ್ಲಾಪಂಚಾಯತ್ ಜಲ್ ಜೀವನ್ ಮಿಷನ್ ನ ಅನುಷ್ಠಾನ ಬೆಂಬಲ ಸಂಸ್ಥೆಯ ಮುಖ್ಯಸ್ಥರಾದ ಟಿ.ವಿ ಗಿರೀಶ್* ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ 7 ರಂದು ಮಧ್ಯಾಹ್ನ 1ಗಂಟೆಗೆ ಇದರ ಮರುಪ್ರಸಾರವಿರುವುದು.
*ನೆರವು: ಉಡುಪಿ ಜಿ.ಪಂ*
📻ರೇಡಿಯೋ ಮಣಿಪಾಲ್📻