ರಾಜೇಶ್ ಭಟ್ ಪಣಿಯಾಡಿಯವರಿಂದ ಸ್ವರಚಿತ ಕಥೆ ವಾಚನ

*ರೇಡಿಯೊ ಮಣಿಪಾಲ್ 90.4 Mhz*
-ದೇಸಿ ಸೊಗಡು ಸಮುದಾಯ ಬಾನುಲಿ  📻 *ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹಾಗೂ ಉಡುಪಿ ತಾಲೂಕು ಘಟಕ* ದ ಸಹಯೋಗದಲ್ಲಿ ಅರ್ಪಿಸುತ್ತಿದೆ … .

*ಕಥೆ ಕೇಳೋಣ* ಸರಣಿ ಕಾರ್ಯಕ್ರಮ. ಈ ಸರಣಿಯ *29* ನೇ ಸಂಚಿಕೆ ನವೆಂಬರ್ ತಿಂಗಳ ದಿನಾಂಕ *19* ರಂದು ಶನಿವಾರ ಸಂಜೆ 4.30ಕ್ಕೆ ಪ್ರಸಾರವಾಗಲಿದೆ.

 

*ಬರಹಗಾರರು ಮತ್ತು ರಂಗಭೂಮಿ ಕಲಾವಿದ ರಾದ ರಾಜೇಶ್ ಭಟ್ ಪಣಿಯಾಡಿ* ತಮ್ಮ ಸ್ವರಚಿತ ಕಥೆಯನ್ನು ವಾಚಿಸಲಿದ್ದಾರೆ.
ನವೆಂಬರ್ *20* ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು.
*ಕೃತಜ್ಞತೆಗಳೊಂದಿಗೆ‌…*

 
 
 
 
 
 
 
 
 

Leave a Reply