ಸಂಗೀತ ದಿಗ್ಗಜ ಉಡುಪಿ ರಾಘವೇಂದ್ರ ಭಟ್ ಅವರಿಗೆ ನುಡಿನಮನ

ಸ೦ಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಶ್ರಯದಲ್ಲಿ  ಭರತಾಂಜಲಿ ಉಡುಪಿ ಸಹಕಾರದಲ್ಲಿ ದಿನಾಂಕ 09 /12/ 2021 ಗುರುವಾರ ಸಂಜೆ 5:30 ರಿಂದ 6.30 ರವರೆಗೆ ಭರತಾಂಜಲಿ ಸಭಾಂಗಣ, ಕಡಿಯಾಳಿಯಲ್ಲಿ ರಂಗಾಯಣ ಮೈಸೂರು ಇದರ ಸಂಗೀತ ನಿರ್ದೇಶಕ ಹಿರಿಯ ಕಲಾವಿದ  ಉಡುಪಿಯ ಶ್ರೀನಿವಾಸ್ ಭಟ್ (ಚೀನಿ ) ಇವರಿಂದ ರಂಗಸಂಗೀತ ಪ್ರಾತ್ಯಕ್ಷಿಕೆ ಮತ್ತು ಮಾತುಕತೆ ನಡೆಯಲಿದ್ದು
ಸಂಗೀತ ದಿಗ್ಗಜ ಉಡುಪಿ ರಾಘವೇಂದ್ರ ಭಟ್ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಲಿದೆ ….

 
 
 
 
 
 
 
 
 
 
 

Leave a Reply