ಉಡುಪಿ :- ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕನಾ೯ಟಕ ರಾಜ್ಯ ವತಿಯಿಂದ ಜೂನ್.14ರಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆಯಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣಿ ಸಂದಭ೯ ನೀಡಲಾಗುವ ರಕ್ತದಾನಿ ರಾಜ್ಯ ಪುರಸ್ಕಾರವನ್ನು ಕ .ಸಾ.ಪ ತಾಲೂಕು ಸಂ.ಕಾಯ೯ದಶಿ೯ ರಾಘವೇಂದ್ರ ಪ್ರಭು,ಕವಾ೯ಲು ರವರು ಪಡೆದುಕೊಂಡರು.ಕುಲಪತಿ ಡಾII ರಾಜೇಂದ್ರ ಪ್ರಸಾದ್ , ಅಡ್ವಕೆಟ್ ಜನರಲ್ ಪ್ರಭುಲಿಂಗ ನಾವಡಗಿ, ರೆಡ್ ಕ್ರಾಸ್ ಉಪ ಸಭಾಪತಿ ಆನಂದ ಜಗಜಿನ್ನಿ ಮುಂತಾದವರು ಉಪಸ್ಥಿತರಿದ್ದರು.
ರಕ್ತದಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಪುರಸ್ಕಾರ ನೀಡಲಾಗುತ್ತದೆ.