ರಾಗಧನ ಉಡುಪಿ (ರಿ)ಇದರ ಗೃಹಸಂಗೀತ ಮಾಲಿಕೆ

ಕಾರ್ಯಕ್ರಮವು 26. 6. 2022, ಭಾನುವಾರ ಸಂಜೆ 4.15ರಿಂದ, ಮಣಿಪಾಲದ ಎಂ.ಎಲ್.ಎನ್. ಲೇಔಟ್ ನಲ್ಲಿರುವ ಶ್ರೀ ನರಸಿಂಹ ನಾಯಕ್ ಅವರ ಮನೆಯಲ್ಲಿ ನಡೆಯಲಿದೆ.

(ಪ್ರಸನ್ನ ಗಣಪತಿ ದೇವಸ್ಥಾನದ ಬಳಿ) ಬೆಂಗಳೂರು ಸಹೋದರರೆಂದು ಖ್ಯಾತರಾದ ಶ್ರೀ ಎಮ್ ಬಿ ಹರಿಹರನ್ ಹಾಗೂ ಎಸ್ ಅಶೋಕ್ ಅವರು ಕರ್ನಾಟಕ ಸಂಗೀತ ಕಚೇರಿ ನಡೆಯಲಿದೆ.

ವಯಲಿನ್ ನಲ್ಲಿ ವಿಶ್ವಜಿತ್ ಮತ್ತೂರು ಮೃದಂಗದಲ್ಲಿ ಅನಿರುದ್ಧ್ ಭಟ್ ಹಾಗೂ ಘಟಂ ನಲ್ಲಿ ತ್ರಿಪುಣಿತ್ತುರ ಕಣ್ಙನ್ ಸಲಿದ್ದಾರೆ. ಸಂಪರ್ಕ: 99 641 40601

 
 
 
 
 
 
 
 
 
 
 

Leave a Reply