ಬಿ. ರಾಧಾಕೃಷ್ಣ ಭಟ್ ನಿಧನ

ಬಡಾನಿಡಿಯೂರಿನ ತೋಡ್ಬಳಿ ಮಾಧವ ಭಟ್‌ರ ಪುತ್ರ ಬಿ. ರಾಧಾಕೃಷ್ಣ ಭಟ್ (೪೭ ವರ್ಷ) ಇಂದು (25.05.2022) ನಿಧನ ಹೊಂದಿದರು. ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದ ಇವರು ಕೆಲವು ವರ್ಷಗಳ ಹಿಂದೆ ಅಪಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸಾಮಾಜಿಕ ಕಾರ್ಯಕರ್ತರಾಗಿದ್ದ ಇವರು ಅವಿವಾಹಿತರಾಗಿದ್ದು ತಾಯಿ ಜಾನಕಿಯಮ್ಮ ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಬಂಧು, ಬಳಗ ತೀವ್ರ ಸಂತಾಪ ವ್ಯಕ್ತ ಪಡಿಸಿದೆ.

 
 
 
 
 
 
 
 
 
 
 

Leave a Reply