ಅತೀವ ದೈವಭಕ್ತರೂ, ಕಡಿಯಾಳಿ ಭಜನಾ ಮಂಡಳಿ ಸದಸ್ಯರು, ಮನೆಯಲ್ಲಿ ಕೈ ತೋಟ ಬೆಳೆಸಿ ಪ್ರಸಿದ್ದಿಯಾದ ಪ್ರಸ್ತುತ ಕುಂಜಿಬೆಟು ನಿವಾಸಿ, ಮರ್ಣೆ ರಾಧ ಭಟ್,(81ವ.) ಸೋಮವಾರದಂದು ಹೃದಯಾಘಾತದಿಂದ ನಿಧನರಾದರು.
ಡಾ ಪ್ರಕಾಶ್ ಭಟ್, ಡಾ. ರಮೇಶ್ ಭಟ್, ಉಮೇಶ್ ಭಟ್ ಸಹಿತ ಐದು ಮಕ್ಕಳು ಹಾಗು ಅಪಾರ ಸಂಖ್ಯೆಯ ಬಂಧುಮಿತ್ರರನ್ನು ಅಗಲಿದ್ದಾರೆ.