ಮರ್ಣೆ ರಾಧ ಭಟ್ ನಿಧನ  

ಅತೀವ ದೈವಭಕ್ತರೂ, ಕಡಿಯಾಳಿ ಭಜನಾ ಮಂಡಳಿ ಸದಸ್ಯರು, ಮನೆಯಲ್ಲಿ ಕೈ ತೋಟ ಬೆಳೆಸಿ ಪ್ರಸಿದ್ದಿಯಾದ ಪ್ರಸ್ತುತ ಕುಂಜಿಬೆಟು ನಿವಾಸಿ, ಮರ್ಣೆ ರಾಧ ಭಟ್,(81ವ.) ಸೋಮವಾರದಂದು ​ಹೃದಯಾಘಾತದಿಂದ ನಿಧನರಾದರು.  
ಡಾ ಪ್ರಕಾಶ್‌ ಭಟ್, ಡಾ. ರಮೇಶ್ ಭಟ್, ಉಮೇಶ್ ಭಟ್ ಸಹಿತ ಐದು ಮಕ್ಕಳು ಹಾಗು ಅಪಾರ ಸಂಖ್ಯೆಯ ಬಂಧುಮಿತ್ರರನ್ನು ಅಗಲಿದ್ದಾರೆ.
 
 
 
 
 
 
 
 
 
 
 

Leave a Reply