ಪುತ್ತೂರು ಬ್ರಾಹ್ಮಣ ಮಹಾಸಭಾದ ಆಶ್ರಯದಲ್ಲಿ ಶ್ರೀ ಭಗವತಿ ರಂಗಕಲಾವಿದರು ತಂಡ ಉದ್ಘಾಟನೆ

ಶ್ರೀ ಭಗವತಿ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಾರಥೋತ್ಸವದ ಸುಸಂದರ್ಭದಲ್ಲಿ ಪುತ್ತೂರು ಬ್ರಾಹ್ಮಣ ಮಹಾಸಭಾದ ಆಶ್ರಯದಲ್ಲಿ ಶ್ರೀ ಭಗವತಿ ರಂಗಕಲಾವಿದರು ತಂಡ ಉದ್ಘಾಟನೆ ಗೊಂಡಿತು.


ದೇವಸ್ಥಾನದ ಆಡಳಿತ ಮುಖ್ಯಸ್ಥ ರಾದ ಶ್ರೀ ಕೃಷ್ಣಮೂರ್ತಿ ಭಟ್,ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಶಂಕರ್ ಶೆಟ್ಟಿ ರಂಗಭೂಮಿ ಉಡುಪಿಯ ನಿರ್ದೇಶಕರ ಭಾಸ್ಕರ್ ರಾವ್ ಕಿದಿಯೂರು, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಕೆ ದುರ್ಗಾಪ್ರಸಾದ್ ಭಾರ್ಗವ, ಹಾಗೂ ಶ್ರೀ ಸುಬ್ರಮಣ್ಯ ಜೋಶಿ ಉಪಸ್ಥಿತರಿದ್ದರು. ತಂಡದ ಪ್ರಥಮ ಪ್ರಯತ್ನವಾಗಿ ತುಳು ಹಾಸ್ಯ ನಾಟಕ ಈ ಯಾಪಾ ಸುದಾರುವ ❓️ ನಾಟಕದ ಯಶಸ್ವಿ ಪ್ರದರ್ಶನವಾಯಿತು.

 
 
 
 
 
 
 
 
 
 
 

Leave a Reply