ಸಂತ ಸಮಾವೇಶದಲ್ಲಿ ಪುತ್ತಿಗೆಶ್ರೀ ಉಪಸ್ಥಿತಿ

ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆತ್ಮೀಯರೂ ಶಿಷ್ಯರೂ ಆದ ಶ್ರೀಮತಿ ರೂಪ ಅಯ್ಯರ್ ಇವರ ನೇತೃತ್ವದಲ್ಲಿ ಸಂತ ಸಮಾವೇಶ, ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ವೈಭವದಿಂದ ಬೆಂಗಳೂರಿನ ಜಯನಗರದ ಶಾಲಿನಿ ಗ್ರೌಂಡ್ ಲಿ ನಡೆಯಿತು.

ಈ ಸಂಧರ್ಭದಲ್ಲಿ ಸಭೆಯಲ್ಲಿ ಆಸೀನರಾದ ಅತಿಥಿಗಳು ಪೂಜ್ಯ ಶ್ರೀಪಾದರ ಚತುರ್ಥ ಪರ್ಯಾಯದ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದುಕೊಂಡರು.

Leave a Reply