ಕೋಟಿ ಗೀತಾ ಲೇಖನ ಯಜ್ಞಕ್ಕೊಂದು ಗರಿ

ಭಾವಿ ಶ್ರೀ ಪುತ್ತಿಗೆ ಪರ್ಯಾಯದ ಜನಾನುರಾಗಿ ಬೃಹತ್ ಯೋಜನೆ …

ಪೂಜ್ಯ ಶ್ರೀಪಾದರ ಭಗವದ್ಗೀತಾ ಉಪನ್ಯಾಸ ದಿಂದ ಸ್ವಯಂಪ್ರೇರಿತ ರಾಗಿ ತಮ್ಮ 94 ರ ಇಳಿವಯಸ್ಸಿನಲ್ಲೂ ಭಗವದ್ಗೀತೆ ಬರೆಯಲು ಇಂದು ಕಡಿಯಾಳಿ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದೀಕ್ಷೆ ತೊಟ್ಟ ಪ್ರೇಮಾ ದಾಮೋದರ ಪೈ ..
ತನ್ಮೂಲಕ ಯುವ ಪೀಳಿಗೆ ಗೆ ಸ್ಪೂರ್ತಿಯಾದರು .

 
 
 
 
 
 
 
 
 
 
 

Leave a Reply