ಪುತ್ತೂರು ವಿದ್ಯಾದೇಗುಲದಲ್ಲಿ ಸಂಸ್ಕೃತ-ಸಂಸ್ಕಾರ-ಸಂಸ್ಕೃತಿ ತರಗತಿ ಪ್ರಾರಂಭ 

ಪುತ್ತೂರು  ವಿದ್ಯಾ ದೇಗುಲದಲ್ಲಿ ಸಂಸ್ಕೃತ, ಸಂಸ್ಕೃತಿ , ಸಂಸ್ಕಾರ, ತರಗತಿಗಳ ಉದ್ಘಾಟನಾ ಸಮಾರಂಭ ನಡೆಯಿತು.  ಒಂದಾಗಿ ಕಲಿಯೋಣ ಒಳ್ಳೆಯವರಾಗಿ ಬದುಕೋಣ.

ಸಮಯ ಗಂಟೆ 5.00 ಕ್ಕೆ ಸರಿಯಾಗಿ ತರಗತಿ ಪ್ರಾರಂಭಿಸಲಾಗುವುದು. ರವಿವಾರ ಕೂಡ ಅದೇ ಸಮಯಕ್ಕೆ ಪ್ರಾರಂಭಿಸಲಾಗುವುದು. ವಿದ್ಯೆ ಕಲಿಯುವುದು ನಾವು. 

ಆದರೆ ಕಲಿತಮೇಲೆ ನಮ್ಮನ್ನು ಬೆಳೆಸುವುದು ವಿದ್ಯೆ. (ಪ್ರತೀ ಶನಿವಾರ  ಮತ್ತು ರವಿವಾರ, ಉಪನಯನ ಆದ ವಟುಗಳಿಗೆ ಉಪನಯನ ಆಗದವರಿಗೆ ಮತ್ತು ಹೆಣ್ಣುಮಕ್ಕಳಿಗೆ ಉಪಯುಕ್ತ ಪಾಠ)

 
 
 
 
 
 
 
 
 
 
 

Leave a Reply