ಸುದ್ದಿ ಗೀತಾ ಲೇಖನ ದೀಕ್ಷೆಯನ್ನು ಪಡೆದ ಪುತ್ತೂರು ವಿಪ್ರ ಭಾಂದವರು. By Janardhan Kodavoor/Team karavalixpress, - August 2, 2022 ಪುತ್ತೂರು ಬ್ರಾಹ್ಮಣ ಮಹಾಸಭಾದ 18ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳವರ ಚತುರ್ಥ ಪರ್ಯಾಯದ ಯೋಜನೆಯಲ್ಲೊಂದಾದ ಕೋಟಿ ಗೀತಾ ಲೇಖನದ ಯಜ್ಞಕ್ಕೆ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥರಿಂದ ಗೀತಾ ಲೇಖನ ದೀಕ್ಷೆಯನ್ನು ಪಡೆದ ಪುತ್ತೂರು ವಿಪ್ರ ಭಾಂದವರು.