ಗೀತಾ ಲೇಖನ ದೀಕ್ಷೆಯನ್ನು ಪಡೆದ ಪುತ್ತೂರು ವಿಪ್ರ ಭಾಂದವರು​. ​

ಪುತ್ತೂರು ಬ್ರಾಹ್ಮಣ ಮಹಾಸಭಾದ 18​ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳವರ ಚತುರ್ಥ ಪರ್ಯಾಯದ ಯೋಜನೆಯಲ್ಲೊಂದಾದ ಕೋಟಿ ಗೀತಾ ಲೇಖನದ ಯಜ್ಞಕ್ಕೆ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥರಿಂದ  ಗೀತಾ ಲೇಖನ ದೀಕ್ಷೆಯನ್ನು ಪಡೆದ ಪುತ್ತೂರು ವಿಪ್ರ ಭಾಂದವರು​. ​

 
 
 
 
 
 
 
 
 
 
 

Leave a Reply