ಸುದ್ದಿ ಪುತ್ತೂರಿನ ವಿದ್ಯಾದೇಗುಲದಲ್ಲಿ ವೇದಾಧ್ಯಯನ ತರಗತಿ By Janardhan Kodavoor/Team karavalixpress, - August 9, 2021 ಶ್ರೀ ಸತ್ಯಾತ್ಮತೀರ್ಥರ ಪ್ರವಚನದಂತೆ ಶ್ರೀ ಸೋದೆ ಮಠ ಶ್ರೀಗಳ ಆಶೀರ್ವಾದದಂತೆ ಗುರು ಉದಯಕುಮಾರ್ ಸರಳತ್ತಾಯರಿಂದ ವೇದಾಧ್ಯಯನ ತರಗತಿಯು ಉಡುಪಿ ಪುತ್ತೂರಿನ ವಿದ್ಯಾದೇಗುಲದಲ್ಲಿ ನಡೆಯುತಿದೆ. ವಯಸ್ಸಿನ ಅಂತರ, ಶುಲ್ಕವಿಲ್ಲ. – ಸೇರಬಯಸುವವರು ಸಂಪರ್ಕಿಸಿ: 9343012233