ಕಲಾವಿದ ಪ್ರಮೋದ್ ವಾರಂಬಳ್ಳಿಯವರು ಪೆನ್ಸಿಲ್ ಆರ್ಟ್ ಮೂಲಕ ರಚಿಸಿದ ಶ್ರೀಯುತ ಬಿ.ಸಿ.ರಾವ್ ಅವರ ಕಲಾಕೃತಿಯನ್ನು ಬಿ.ಸಿ.ರಾವ್ ರವರ ನಿವಾಸದಲ್ಲಿ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಮಂಜುನಾಥ ಕರಬ, ಶಿವಳ್ಳಿ ಗಣೇಶ ಅಡಿಗ ಉಪಸ್ಥಿತರಿದ್ದರು. ಹರಿದಾಸ ಬಿ.ಸಿ.ರಾವ್ ರವರು ಕಲಾವಿದರನ್ನು ಶಾಲು ಹೊದಿಸಿ ಗೌರವಿಸಿದರು.