“ಡೆಂಟಾ ಕೇರ್”ಗೆ ಶ್ರೀ ಪ್ರಮೋದ್ ಮುತಾಲೀಕ್ ರವರು ಭೇಟಿ

ಶ್ರೀ ರಾಮಸೇನೆ ಉಡುಪಿ ಜಿಲ್ಲಾ ಗೌರವಾಧ್ಯಕ್ಷರಾದ ಡಾ. ವಿಜಯೇಂದ್ರ ವಸಂತ್ ಕಡಿಯಾಳಿ ರವರ “ಡೆಂಟಾ ಕೇರ್”ಗೆ ಶ್ರೀ ರಾಮಸೇನೆಯ ರಾಷ್ಟೀಯ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲೀಕ್ ರವರು, ವಿಭಾಗ ಅಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿ ಸಂಘಟನಾತ್ಮಕವಾಗಿ ಚರ್ಚಿಸಲಾಯಿತು. ಈ ಸಂಧರ್ಭದಲ್ಲಿ ಶ್ರೀ ರಾಮಸೇನೆಯ ರಾಷ್ಟೀಯ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲೀಕ್ ರವರನ್ನು ಡಾ. ವಿಜಯೇಂದ್ರ ವಸಂತ್ ರವರು ಗೌರವಿಸಿ ಸನ್ಮಾನಿಸಿದರು.

 
 
 
 
 
 
 
 
 
 
 

Leave a Reply