​ಕಾಪು ಸಮುದ್ರ ಮಧ್ಯೆ ಸಿಲುಕಿಕೊಂಡಿರುವ 9 ಕಾರ್ಮಿಕರ ರಕ್ಷಣೆಗೆ ಪ್ರಧಾನಿ, ರಕ್ಷಣಾ ಸಚಿವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮನವಿ

ಭಾರತ ಸರಕಾರದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಗೌರವಾನ್ವಿತ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರೇ,

ಉಡುಪಿ ಜಿಲ್ಲೆಯ ಕಾಪು ಸಮುದ್ರ ತೀರದಿಂದ ಸಮುದ್ರದ ಮಧ್ಯದಲ್ಲಿ ಈ ಬಡಪಾಯಿ ಕಾರ್ಮಿಕರು ಸಿಕ್ಕಿಬಿದ್ದಿರುತ್ತಾರೆ, ಸಮುದ್ರ ಪ್ರಕ್ಷುಬ್ದಗೊಂಡಿರುವುದರಿಂದ ಕೋಸ್ಟ್ ಗಾರ್ಡ್ ರಕ್ಷಣಾ ಪಡೆಯು ತಮ್ಮ ಅಸಹಾಯಕತೆಯನ್ನು ತೋರ್ಪಡಿಸುತ್ತಿರುವುದರಿಂದ ಅವರನ್ನು ರಕ್ಷಿಸಲು ಇಂತಹ ಪರಿಸ್ಥಿತಿ ನಿಭಾಯಿ ಸಲು ತರಬೇತಿ ಪಡೆದಿರುವ ಭಾರತೀಯ ನೌಕಾದಳದ ವಿಶೇಷ ರಕ್ಷಣಾ ಪಡೆಯನ್ನು ನಿಯೋಜಿಸು ವಂತೆ ಮನವಿ ಮಾಡುತ್ತಿದ್ದೇವೆ…

ಶೀಘ್ರದಲ್ಲಿ ಸ್ಪಂದಿಸಿ, ಸಮುದ್ರಲ್ಲಿ ಸಿಲುಕಿರುವ ಜೀವಗಳನ್ನು ರಕ್ಷಿಸಿ..​​..​​

 
 
 
 
 
 
 
 
 
 
 

Leave a Reply