ಕೇರಳ ವಿಧಾನ ಸಭಾ ಚುನಾವಣೆಯ ತಿರುವಳ್ಳ ವಿಧಾನ ಸಭಾ ಕ್ಷೇತ್ರದಲ್ಲಿ ಯಶ್ಪಾಲ್ ಸುವರ್ಣ ಚುನಾವಣಾ  ಪ್ರಚಾರ

ಕೇರಳ ವಿಧಾನ ಸಭಾ  ಚುನಾವಣೆಯ “ತಿರುವಳ್ಳ” ವಿಧಾನ ಸಭಾ ಕ್ಷೇತ್ರದ ಚುನಾವಣಾ ಸಹ ಸಂಯೋಜಕ, ಕರ್ನಾಟಕ ಬಿಜೆಪಿ ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಶ್ರೀ ಯಶ್ ಪಾಲ್ ಸುವರ್ಣ ರವರು ತಿರುವಳ್ಳ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಅಶೋಕನ್ ಕುಲಂದ ರವರೊಂದಿಗೆ  ತಿರುವಳ್ಳ ನಗರದಲ್ಲಿ ಮತಯಾಚನೆ ನಡೆಸಿದರು.

 
 
 
 
 
 
 
 
 
 
 

Leave a Reply