ಸುದ್ದಿರಾಜಕೀಯ ಗುರ್ಮೆ – ಬೊಮ್ಮಾಯಿ ಭೇಟಿ By Janardhan Kodavoor/Team karavalixpress, - June 6, 2023 ಕಾಪು ಶಾಸಕರ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ಕ್ಷೇತ್ರದ ಬಗ್ಗೆ ಮಾತುಕತೆ ನಡೆಸಿ, ಶುಭಾಶಯ ಕೋರಿದರು.