ಗುರ್ಮೆ – ಬೊಮ್ಮಾಯಿ ಭೇಟಿ 

ಕಾಪು ​ಶಾಸಕರ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು  ​ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ​ಕ್ಷೇತ್ರದ ಬಗ್ಗೆ ​ಮಾತುಕತೆ ನಡೆಸಿ​, ಶುಭಾಶಯ ಕೋರಿದರು.  ​
 
 
 
 
 
 
 
 
 
 
 

Leave a Reply