​ಸಚಿವ ಈಶ್ವರಪ್ಪ ರಾಜೀನಾಮೆ ಖಚಿತ..?

ಶೇ 40 ರಷ್ಟು ಕಮೀಷನ್‌ ಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ ಎಸ್‌ ಈಶ್ವರಪ್ಪ ನನಗೆ ಪೀಡಿಸುತ್ತಿದ್ದರು ಎಂದು ಆರೋಪಿಸಿ ಡೆತ್‌ ನೋಟ್‌ ಬರೆದಿಟ್ಟು ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ ಎಸ್‌ ಈಶ್ವರಪ್ಪನವರು ರಾಜೀನಾಮೆ ನೀಡುವುದು ಖಚಿತವಾಗಿದೆ.
ಮಧ್ಯಾನ್ಹದ ಹೊತ್ತಿಗೆ ಪತ್ರಿಕಾ ಗೋಷ್ಠಿ ಬಳಿಕ ರಾಜೀನಾಮೆ ನೀಡುವ ಸುದ್ದಿ ಕೇಳಿಬರುತ್ತಿದೆ.     
 ​
 
 
 
 
 
 
 
 
 
 
 

Leave a Reply