ಶ್ರೀ ಲಕ್ಷ್ಮೀನಾರಾಯಣ ಮಠದಲ್ಲಿ ಪಲಿಮಾರು ಮಠದ ಕಿರೀಯ ಶ್ರೀಪಾದರಿಂದ ವಿಶೇಷ ಪೂಜೆ

ನರಸಿಂಹ ಜಯಂತಿಯ ಪ್ರಯುಕ್ತ ಕಡೇಕಾರು ಶ್ರೀ ಲಕ್ಷ್ಮೀನಾರಾಯಣ ಮಠಕ್ಕೆ ಉಡುಪಿಯ ಪಲಿಮಾರು ಮಠದ ಕಿರೀಯ ಶ್ರೀಪಾದರಾದ ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಭೇಟಿನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಡೇಕಾರು ಮಠದ ವ್ಯವಸ್ಥಾಪಕರಾದ ಶ್ರೀ ಶ್ರೀಶ ಭಟ್ ಹಾಗು ಶ್ರೀ ಸೀತಾರಾಮ ಭಟ್ ಶ್ರೀಪಾದರನ್ನು ಸ್ವಾಗತಿಸಿದರು.

 
 
 
 
 
 
 
 
 
 
 

Leave a Reply