ಶ್ರೀ ವೆಂಕಟರಮಣ ದೇವಸ್ಥಾನದ ಮಂಡಳಿಯ ಸದಸ್ಯರಾಗಿ ಸೇವೆ, ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸೇವೆ , ಜಿ .ಎಸ್.ಬಿ ಸಭಾ ಕಲ್ಯಾಣಪುರ ಸಕ್ರಿಯ ಸದಸ್ಯ, ತೋನ್ಸೆ ಪೈ ಫ್ಯಾಮಿಲಿ ಟ್ರಸ್ಟ್ ನಲ್ಲಿ ಹಲವಾರು ಧಾರ್ಮಿಕ , ಸಾಮಾಜಿಕ ಕಾರ್ಯಗಳಲ್ಲಿ ಸೇವೆ ಮಾಡಿ ಸದ್ದಮಾಮ್ ವೆಂದು ಪ್ರಖ್ಯಾತಿ ಹೊಂದಿದ್ದರು, ಇವರ ನಿಧನಕ್ಕೆ ವೆಂಕಟರಮಣ ದೇವಳದ ಆಡಳಿತ ಮಂಡಳಿ ಸದಸ್ಯರು ಅಗಲಿದ ದಿವ್ಯ ಆತ್ಮಕೆ ಸದ್ಗತಿ ನೀಡಲೆಂದು ಪ್ರಾರ್ಥಿಸಿ ದರು.
ಸಮಾಜ ಸೇವಕ ಸದಾನಂದ ಪೈ ನಿಧನ
ಶ್ರೀ ವೆಂಕಟರಮಣ ದೇವಸ್ಥಾನದ ಮಂಡಳಿಯ ಸದಸ್ಯರಾಗಿ ಸೇವೆ, ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸೇವೆ , ಜಿ .ಎಸ್.ಬಿ ಸಭಾ ಕಲ್ಯಾಣಪುರ ಸಕ್ರಿಯ ಸದಸ್ಯ, ತೋನ್ಸೆ ಪೈ ಫ್ಯಾಮಿಲಿ ಟ್ರಸ್ಟ್ ನಲ್ಲಿ ಹಲವಾರು ಧಾರ್ಮಿಕ , ಸಾಮಾಜಿಕ ಕಾರ್ಯಗಳಲ್ಲಿ ಸೇವೆ ಮಾಡಿ ಸದ್ದಮಾಮ್ ವೆಂದು ಪ್ರಖ್ಯಾತಿ ಹೊಂದಿದ್ದರು, ಇವರ ನಿಧನಕ್ಕೆ ವೆಂಕಟರಮಣ ದೇವಳದ ಆಡಳಿತ ಮಂಡಳಿ ಸದಸ್ಯರು ಅಗಲಿದ ದಿವ್ಯ ಆತ್ಮಕೆ ಸದ್ಗತಿ ನೀಡಲೆಂದು ಪ್ರಾರ್ಥಿಸಿ ದರು.