ಸಮಾಜ ಸೇವಕ  ಸದಾನಂದ ಪೈ ನಿಧನ 

ಉಡುಪಿ ;  ಕಲ್ಯಾಣಪುರ ನಿವಾಸಿ  ಸಮಾಜ  ಸೇವಕ  ಶ್ರೀ  ಸದಾನಂದ ಪೈ  (74 ವ)  ಇಂದು  ತಮ್ಮ ಸ್ವಗ್ರಹದಲ್ಲಿ ನಿಧನ ರಾದರು,  ಇವರು ಪತ್ನಿ ,ಹಾಗೂ  3 ಗಂಡು ಮಕ್ಕಳನ್ನು ಅಗಲಿದ್ದಾರೆ. 

ಶ್ರೀ ವೆಂಕಟರಮಣ ದೇವಸ್ಥಾನದ ಮಂಡಳಿಯ ಸದಸ್ಯರಾಗಿ ಸೇವೆ, ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸೇವೆ , ಜಿ .ಎಸ್.ಬಿ ಸಭಾ ಕಲ್ಯಾಣಪುರ  ಸಕ್ರಿಯ ಸದಸ್ಯ,  ತೋನ್ಸೆ ಪೈ ಫ್ಯಾಮಿಲಿ ಟ್ರಸ್ಟ್  ನಲ್ಲಿ  ಹಲವಾರು ಧಾರ್ಮಿಕ , ಸಾಮಾಜಿಕ ಕಾರ್ಯಗಳಲ್ಲಿ  ಸೇವೆ ಮಾಡಿ  ಸದ್ದಮಾಮ್ ವೆಂದು ಪ್ರಖ್ಯಾತಿ ಹೊಂದಿದ್ದರು,  ಇವರ ನಿಧನಕ್ಕೆ ವೆಂಕಟರಮಣ ದೇವಳದ ಆಡಳಿತ ಮಂಡಳಿ ಸದಸ್ಯರು ಅಗಲಿದ ದಿವ್ಯ ಆತ್ಮಕೆ ಸದ್ಗತಿ ನೀಡಲೆಂದು ಪ್ರಾರ್ಥಿಸಿ ದರು.     
 
 
 
 
 
 
 
 
 
 
 

Leave a Reply