ಪದ್ಮಶಾಲಿ ತರುಣ ವೃಂದದ ವತಿಯಿಂದ ಕುಣಿತ ಭಜನೆ ತರಬೇತಿಯ ಪ್ರಾರಂಭ

ಖ್ಯಾತ ಕುಣಿತ ಭಜನಾ ತರಬೇತುದಾರರಾದ ಪ್ರಕಾಶ್ ಮಂದಾರ್ತಿಯವರು ಕುಣಿತ ಭಜನಾ ತರಬೇತಿಯನ್ನು ಉಧ್ಘಾಟಿಸಿದರು.

ವೃಂದದ ಅಧ್ಯಕ್ಷರಾದ ಸಂಧ್ಯಾವಂದನ ಪದ್ಮಶಾಲಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವೃಂದದ ಉಪಾಧ್ಯಕ್ಷೆ ಆರತಿ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಶೆಟ್ಟಿಗಾರ್ ಕರಂದಾಡಿ, ಕಾರ್ಯದರ್ಶಿ ಮಮತಾ ರೂಪೇಶ್, ಸಮಿತಿ ಸದಸ್ಯರಾದ ಅರವಿಂದ ಪದ್ಮಶಾಲಿ, ಸುಮಾ ಶ್ರೀನಿವಾಸ್ , ರಮಾಮಣಿ, ಶಿಲ್ಪಾಚರಣ್, ಸಂಧ್ಯಾ ಶಿವು , ಲಲಿತಾ ಸತೀಷ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply