ಉಡುಪಿ ಜಿಲ್ಲಾ ನಾಟಕ ಕಲಾವಿದರ ಒಕ್ಕೂಟ ಸಭೆ  

ಉಡುಪಿ ಜಿಲ್ಲೆ ನಾಟಕ ಕಲಾವಿದರ ಒಕ್ಕೂಟ(ರಿ),ಉಡುಪಿ ಅಧ್ಯಕ್ಷ ರಾಗಿ ಕಾಪು ಲೀಲಾಧರ ಶೆಟ್ಟಿ ಆಯ್ಕೆ. ಉಪಾಧ್ಯಕ್ಷ ಚಂದ್ರಹಾಸ ಸು ವರ್ಣ ಕಾರ್ಕಳ, ಲೀಲಾವತಿ ಕಾರ್ಕಳ, ಪ್ರದಾನ ಕಾರ್ಯದರ್ಶಿ ಪೆರ್ಡೂರು ಪ್ರಭಾಕರ ಕಲ್ಯಾಣಿ , ಕೋಶಾಧಿಕಾರಿ ಶರತ್ ಉಚ್ಚಿಲ, ಜೊತೆ ಕಾರ್ಯದರ್ಶಿ ರವಿ ಕುಮಾರ್ ಕಡೆಕಾರ್,  ಸಂಘಟನಾ ಕಾರ್ಯದರ್ಶಿ ಪ್ರಸನ್ನ ಬೈಲೂರು,ಹಾಗೂ 20 ಮಂದಿಯನ್ನು ಸದಸ್ಯರನ್ನು ನೇಮಕ ಮಾಡಲಾಯ್ತು. 

 
 
 
 
 
 
 
 
 
 
 

Leave a Reply