ಕಸಾಪ ಉಡುಪಿ ಜಿಲ್ಲೆಯಲ್ಲಿ ನೀಲಾವರ ಅಡಿಗರ ಹ್ಯಾಟ್ರಿಕ್ ಕಸರತ್ತು.

ಕಸಾಪ ಉಡುಪಿ ಜಿಲ್ಲೆಯಲ್ಲಿ ಸತತ ಮೂರನೇ ಬಾರಿಗೆ ಕಸಾಪ ಅಧ್ಯಕ್ಷ ಗಾದಿಗೆ ಏರಿದ ನೀಲಾವರ ಸುರೇಂದ್ರ ಅಡಿಗ.

ತಮ್ಮ ಸಮೀಪದ ಪ್ರತಿಸ್ಪರ್ಧಿಯಿಂದ 32 ಮತಗಳ ಅಂತರದಲ್ಲಿ ವಿಜಯ ಸಾಧಿಸಿದ್ದಾರೆ. ಈ ಬಾರಿ ಬಹಳ ಪೈಪೋಟಿಯಿದ್ದರೂ ಸರಳ ಸಜ್ಜನ ವ್ಯಕ್ತಿತ್ವದ ಅಡಿಗರಿಗೆ ಯಾವುದೂ ಲೆಕ್ಕಕ್ಕೆ ಇರಲಿಲ್ಲ.

ತನ್ನ ನೇರ ನಡೆ ನುಡಿಯಿಂದ ಎಲ್ಲರ ಮನ ಗೆದ್ದ ನೀಲಾವರ ಸುರೇಂದ್ರ ಅಡಿಗರು ನಿರಾಯಾಸ ವಾಗಿ ಮಗದೊಮ್ಮೆ ಗೆದ್ದು ಕನ್ನಡಮ್ಮನ ಸೇವೆಗೆ ಅಣಿಯಾಗಿದ್ದಾರೆ.

ಕನ್ನಡ ಕಟ್ಟುವ ಅವರ ಮನಸ್ಸಿಗೆ ಒದಗಿ ಬಂದ ಇನ್ನೊಂದು ಈ ಅವಕಾಶವನ್ನು ಕನ್ನಡ ಭವನ ಕಟ್ಟುವ ಮೂಲಕ ಮತದಾರರ ಪ್ರೀತಿಗೆ ಕೃತಜ್ಞತೆ ಹೇಳಲೇ ಬೇಕು.

 
 
 
 
 
 
 
 
 
 
 

Leave a Reply