1991ರಲ್ಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಸಲು ಈ ಕಾಯ್ದೆಯನ್ನು ತಂದಿದೆ. ಅದನ್ನು ರದ್ದು ಮಾಡಿ. ಮೊಘಲ್ ಕಾಲದಲ್ಲಿ ಹಲವು ದೇವಾಲಯಗಳನ್ನು ಒಡೆದು ಮಸೀದಿಗಳನ್ನು ಕಟ್ಟಲಾಗಿದೆ. ಈಗ ಆ ಮಸೀದಿಗಳನ್ನು ಧ್ವಂಸ ಮಾಡಿ, ಹಿಂದುಗಳ ದೇವಾಲಯವನ್ನು ಪುನಃ ನಿರ್ಮಾಣ ಮಾಡಿ ಎಂದು ಒತ್ತಾಯಿಸಿದ್ದಾರೆ. ಪತ್ರ ಬರೆದ ನಂತರ ವಿಡಿಯೋ ಮೆಸೇಜ್ವೊಂದನ್ನು ಬಿಡುಗಡೆ ಮಾಡಿರುವ ರಿಝ್ವಿ, ತಾವು ಪ್ರಧಾನಿಗೆ ಪತ್ರ ಬರೆದಿರುವುದನ್ನು ಒಪ್ಪಿಕೊಂಡಿದ್ದಾರೆ.
ದೇವಸ್ಥಾನಗಳನ್ನು ಕೆಡವಿ ಕಟ್ಟಿರುವ ಮಸೀದಿಗಳನ್ನು ಒಡೆಯಿರಿ-ಪ್ರಧಾನಿಗೆ ಮುಸ್ಲಿಂ ಮುಖಂಡನ ಪತ್ರ
1991ರಲ್ಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಸಲು ಈ ಕಾಯ್ದೆಯನ್ನು ತಂದಿದೆ. ಅದನ್ನು ರದ್ದು ಮಾಡಿ. ಮೊಘಲ್ ಕಾಲದಲ್ಲಿ ಹಲವು ದೇವಾಲಯಗಳನ್ನು ಒಡೆದು ಮಸೀದಿಗಳನ್ನು ಕಟ್ಟಲಾಗಿದೆ. ಈಗ ಆ ಮಸೀದಿಗಳನ್ನು ಧ್ವಂಸ ಮಾಡಿ, ಹಿಂದುಗಳ ದೇವಾಲಯವನ್ನು ಪುನಃ ನಿರ್ಮಾಣ ಮಾಡಿ ಎಂದು ಒತ್ತಾಯಿಸಿದ್ದಾರೆ. ಪತ್ರ ಬರೆದ ನಂತರ ವಿಡಿಯೋ ಮೆಸೇಜ್ವೊಂದನ್ನು ಬಿಡುಗಡೆ ಮಾಡಿರುವ ರಿಝ್ವಿ, ತಾವು ಪ್ರಧಾನಿಗೆ ಪತ್ರ ಬರೆದಿರುವುದನ್ನು ಒಪ್ಪಿಕೊಂಡಿದ್ದಾರೆ.