ಕಲ್ಯಾಣಪುರ : ಶ್ರೀ ವೆಂಕಟರಮಣ ದೇವಸ್ಥಾನ ಶ್ರೀ ಕ್ಷೇತ್ರ ಕಲ್ಯಾಣಪುರ ದಲ್ಲಿ ಮುಕೋಟಿ ದ್ವಾದಶೀ ಅಂಗವಾಗಿ ಬುಧವಾರ ಬೆಳ್ಳಿಗೆ 5-30 ಕ್ಕೆ ಸ್ವರ್ಣ ನದಿಗೆ ತೆರಳಿ ಶ್ರೀ ದೇವರೋದೊಂದಿಗೆ ಭಕ್ತರೂ ತೀರ್ಥ ಸ್ಥಾನ ಮಾಡಿದರು.
ದೇವಳದ ಅರ್ಚಕ ಜಯದೇವ ಭಟ್, ರಾಮಚಂದ್ರ ಭಟ್, ಲಕ್ಶ್ಮಣ ಭಟ್, ನೂರಾರು ಭಕ್ತರೂ ಉಪಸ್ಥಿತಿಯಲ್ಲಿ ,ಶ್ರೀ ನವನೀತ ಗೋಪಾಲ ಕೃಷ್ಣ ದೇವರ ಪಲಕ್ಕಿ ಪೇಟೆ ಉತ್ಸವ ನೆಡೆಯಿತು.