ಮಟ್ಟು ವಲಯ​ ​ಬ್ರಾಹ್ಮಣ ಸಮಿತಿಯಿಂದ ವಿಧ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿ ,​ ​ಪ್ರೋತ್ಸಾಹ ಧನ ​ವಿತರಣೆ ​ 

ಮಟ್ಟು ವಲಯ​ ​ಬ್ರಾಹ್ಮಣ ಸಮಿತಿ ​​ವತಿಯಿಂದ ವಲಯದ ಸಮಾಜ ಬಾಂಧವರ ವಿಧ್ಯಾರ್ಥಿಗಳಿಗೆ ಲೇಖನ ಸಾಮಾಗ್ರಿ ,ಪ್ರೋತ್ಸಾಹ ಧನ ವಿತಣಾ ಕಾರ್ಯಕ್ರಮ ​ಭಾನುವಾರದಂದು ​ನಡೆಯಿತು​. ವಿದ್ವಾನ್ ​ ಪ್ರವೀಣ್ ತಂತ್ರಿ ಕಾರ್ಯಕ್ರಮ ಉದ್ಗಾಟಿಸಿ ಆಶೀರ್ವಚನ ನೀಡಿದರು​. ಅಧ್ಯಕ್ಷತೆ ವಹಿಸಿದ್ದ ಉಡುಪಿ ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ  ಮಂಜುನಾಥ ಉಪಾಧ್ಯರವರು ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿ​ಸಿ, ಸಂಧರ್ಬೋಚಿತವಾಗಿ ಮಾತನಾಡಿದರು. 

ದೇವಳದ  ​ಆಡಳಿತ ಮುಕ್ತೇಸರ ಎಂ. ಲಕ್ಷ್ಮೀನಾರಾಯಣ ರಾವ್​, ​ ಅರ್ಚಕ ಶ್ರೀಕಾಂತ ಆಚಾರ್ಯ​, ಕ್ರತಿಕಾ ರಾವ್ ವಲಯ ಅಧ್ಯಕ್ಷ​ ​​ಎಂ. ಬಲರಾಮ ರಾವ್​, ಉಪಾಧ್ಯಕ್ಷ ​ಎಂ. ಅರುಣಾಚಲ ರಾವ್, ಕಾರ್ಯದರ್ಶಿ ಶ್ರೀಷ ಆಚಾರ್ಯ​, ಕೋಶಾಧಿಕಾರಿ, ಕೆ ರಾಘ ವೇಂದ್ರ ರಾವ್ ಹಾಗೂ ಸದಸ್ಯರು ​ಉಪಸ್ಥಿತರಿದ್ದರು. 

 
 
 
 
 
 
 
 
 
 
 

Leave a Reply