ಮಂಥನ ಉಡುಪಿ , ಚಿಂತನ ವೈಚಾರಿಕ ವೇದಿಕೆಯ ವತಿಯಿಂದ *ಸ್ವರಾಜ್ಯ 75* ಸಂಭ್ರಮ ಆಚರಣೆ ಪ್ರಯುಕ್ತ “ಸ್ವಾತಂತ್ರ್ಯ ಹೋರಾಟ” ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿಕಲ್ಪನೆ ಈ ಕುರಿತು ಟ್ಯಾಪ್ ಮಿ ಮಣಿಪಾಲ್ ನ ಸಹ ಪ್ರಾಧ್ಯಾಪಕರಾದ ಶ್ರೀ ಕೆ. ಪಿ. ನಂದನ ಪ್ರಭು ವಿಷಯ ಮಂಡಿಸಲಿದ್ದಾರೆ.
ಉಡುಪಿಯ ಒಳಕಾಡು ಮಾರುತಿ ಲೇನ್ ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಡುಪಿ ಮಂಥನ ಸಂಘಟನೆ ತಿಳಿಸಿದೆ.