ಲಂಬಾಣಿ ಭಾಷೆಯಲ್ಲಿ ಭಗವದ್ಗೀತೆಯ ಭೋಧನೆ

ಮಾನ್ಯ ಪಶುಸಂಗೋಪನಾ ಸಚಿವ ಪ್ರಭು ಚವಾಣ್ ರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಲಂಬಾಣಿ ಸಮುದಾಯದ ಬಂಧುಗಳಿಗೆ ಲಂಬಾಣಿ ಭಾಷೆಯಲ್ಲೇ ಭಗವದ್ಗೀತೆಯನ್ನು ಬೋಧಿಸುವ ನಿಟ್ಟಿನಲ್ಲಿ ಆಗಿರುವ ಮಹತ್ವದ ಪ್ರಯತ್ನವನ್ನು ವಿವರಿಸಿ ಆ ಬಗ್ಗೆ ಒಂದು ಒಳ್ಳೆಯ ಅಭಿಯಾನವನ್ನು ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಸುವ ಬಗ್ಗೆ ಸಮಾಲೋಚಿಸಲಾಯಿತು . 

ಈ ಬಗ್ಗೆ ತುಂಬು ಸಂತಸ ವ್ಯಕ್ತಪಡಿಸಿದ ಸಚಿವರು ಆದಷ್ಟು ಶೀಘ್ರ ಬೀದರ್ ನಲ್ಲಿ ಕನಿಷ್ಠ 5000 ಲಂಬಾಣಿ ಜನರನ್ನು ಸೇರಿಸಿ ಸಮಾವೇಶ ನಡೆಸಿ ಪೇಜಾವರ ಶ್ರೀಗಳಿಂದಲೇ ಅಭಿಯಾನಕ್ಕೆ ಚಾಲನೆ ನೀಡೋಣ ಎಂದರು .

 
 
 
 
 
 
 
 
 
 
 

Leave a Reply