ದಾಸರ ಪದಗಳ ಭಜನಾ ತರಬೇತಿ ಮತ್ತು ಮಾಹಿತಿ ಕಾರ್ಯಕ್ರಮ

ಕುಂದಾಪುರ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ
ಕುಂದಾಪುರ ವಲಯ ಒಕ್ಕೂಟ
ದಾಸ ಸಿಂಚನ ಸೇವಾ ಬಳಗ ಕುಂದಾಪುರ.
ದಾಸ ಸಾಹಿತ್ಯ ಪ್ರಾಜೆಕ್ಟ್. ತಿರುಪತಿ ತಿರುಮಲ ತಿರುಪತಿ ಸಹಯೋಗದಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನ ಸಭಾ ಭವನದಲ್ಲಿ
ಕರಾವಳಿ ಭಾಗದ ದಾಸ ಸಾಹಿತ್ಯ ಪ್ರಾಜೆಕ್ಟ್ ಸಂಚಾಲಕರು
ಅನುಪಮಾ ಶೇನೆ ಮೂಡಬಿದಿರೆ ಇವರಿಂದ
ದಾಸರ ಪದಗಳ ಭಜನಾ ತರಬೇತಿ ಜರುಗಿತು.

ಕಾರ್ಯಕ್ರಮ ಉದ್ಘಾಟನೆ ಯನ್ನು
ಶ್ರೀ ಕುಂದೇಶ್ವರ ದೇವಸ್ಥಾನ ಅಧ್ಯಕ್ಷ ರಾದ
ಕೃಷ್ಣನಾಂದ ಚಾತ್ರ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಸುರೇಶ್ ವಿಠಲವಾಡಿ
ಗೌರವ ಅಧ್ಯಕ್ಷರು ವಿಠಲವಾಡಿ ಫ್ರೆಂಡ್ಸ್
ಹಿರಿಯ ಭಜಕಾರದ ಚಂದ್ರ ಬರೆಕಟ್ಟು,
ಉಪಸ್ಥಿತರಿದ್ದರು. ಕುಂದಾಪುರ ತಾಲೂಕು ಭಜನ ಒಕ್ಕೂಟದ
ಅಧ್ಯಕ್ಷರು ಜಯಕರ ಪೂಜಾರಿ ಗುಲ್ವಾಡಿ
ಅಧ್ಯಕ್ಷತೆ ವಹಿಸಿದ್ದರು, ತಾಲೂಕು ಭಜನಾ ಒಕ್ಕೂಟದ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಯಳೂರು ಹಕ್ಲಾಡಿ ಎಲ್ಲರನ್ನು ಸ್ವಾಗತಿಸಿ
ಪ್ರಸ್ತಾವಿಕ ಮಾತಾಗನ್ನಾಡಿದರು,
ಕುಂದಾಪುರ ವಲಯ ಅಧ್ಯಕ್ಷರು ನಿತಿನ್ ವಿಠಲವಾಡಿ
ಕಾರ್ಯಕ್ರಮ ನಿರೂಪಣೆ ಮಾಡಿದರು.
ಭಜನಾ ತರಬೇತಿ ಯಲ್ಲಿ 25
ಭಜನ ಮಂಡಳಿಯವರು ಭಾಗವಹಿಸಿದ್ದರು. ನೂತನವಾಗಿ ಒಕ್ಕೂಟ ಕೆ ಸೇರ್ಪಡೆ ಯಾದ ಭಜನಾ ಮಂಡಳಿಯವರನ್ನು ಗುರುತಿಸಲಾಯಿತು.

 
 
 
 
 
 
 
 
 
 
 

Leave a Reply