ವಿಶ್ವ ರಾಮ ಕ್ಷತ್ರಿಯ ಕುಲ ಪುರಸ್ಕಾರ

ವಿಶ್ವ ರಾಮಕ್ಷತ್ರಿಯ ಮಹಾ ಸಂಘದ ವತಿಯಿಂದ ಕುಂಭಾಶಿ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಕುಂದಾಪುರದಲ್ಲಿ ದಿನಾಂಕ 14 ರಂದು ನಡೆದ ವಿಶ್ವ ರಾಮ ಕ್ಷತ್ರಿಯ ಸಂಘಟನೋತ್ಸವದಲ್ಲಿ ಡಾಕ್ಟರ್ ದೇವಪ್ಪ ಕುಂದಾಪುರ ಇವರಿಗೆ (ಸಮಾಜ ಸೇವೆ) ವೈದ್ಯಕೀಯ ಸೇವೆಯಲ್ಲಿ ಕ್ಷತ್ರಿಯ ಕುಲ ಪುರಸ್ಕಾರ ಹಾಗೂ ಶ್ರೀಮತಿ ರೇಖಾ ಸುದೇಶ್ ರಾವ್ ಮಂಗಳಾದೇವಿ, ಮಂಗಳೂರು (ರಾಮ ಕ್ಷತ್ರಿಯ ಸೇವಾ ಸಂಘ ಮುಲ್ಕಿ ಸುರತ್ಕಲ್ , ಮಾತೃ ಸಂಘದ ಅಧ್ಯಕ್ಷೆ ) ಇವರ ಕಾರ್ಯ ವೈಖರಿ ಧಾರ್ಮಿಕ,ಸಾಮಾಜಿಕ,ಸಾಹಿತ್ಯ ಕ್ಷೇತ್ರ, ಹಾಗೂ ಸಾಂಸ್ಕೃತಿಕ , ಇನ್ನಿತರ ಚಟುವಟಿಕೆಗಳನ್ನು ಗಮನಿಸಿ ಬಹು ಮುಖ ಪ್ರತಿಭೆ ಎಂಬ ನೆಲೆಯಲ್ಲಿ ಇವರನ್ನು ರಾಮ ಕ್ಷತ್ರಿಯ ಕುಲಪುರಸ್ಕಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ರಾಮ ಕ್ಷತ್ರಿಯ ಸೇವಾ ಸಂಘ ಮೂಲ್ಕಿ ಸುರತ್ಕಲ್ (ರಿ) ಇವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ.

 
 
 
 
 
 
 
 
 
 
 

Leave a Reply