ಕೋಟ: ಮೂಡಬಿದರೆಯಲ್ಲಿ ಜರುಗಿದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ನವನೀತ್ ಆಚಾರ್ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕುಮಿಟೇ ವಿಭಾಗದಲ್ಲಿ ಕಂಚಿನ ಪದಕ ಪಡೆದು ಕೊಂಡಿದ್ದಾರೆ.
ಚೇಂಪಿ ರಮ್ಯ ಹಾಗೂ ರಮೇಶ್ ಆಚಾರ್ಯ ದಂಪತಿಯ ಪುತ್ರ. ಶಿಕ್ಷಕ ಸಿಯಾನ್ ಕುಂದಾಪುರ ತರಬೇತಿ ನೀಡಿರುತ್ತಾರೆ.