ಸುದ್ದಿ ಶ್ರೀಕೃಷ್ಣಮಠಕ್ಕೆ ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದರು ಭೇಟಿ By Janardhan Kodavoor/Team karavalixpress, - June 1, 2022 ಶ್ರೀಕೃಷ್ಣಮಠಕ್ಕೆ,ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದರು ಆಗಮಿಸಿದ ಸಂದರ್ಭದಲ್ಲಿ,ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಸ್ವಾಗತಿಸಿ,ದೇವರ ದರ್ಶನ ಮಾಡಿಸಿದರು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಅವರು ಮಾಲಿಕೆ ಮಂಗಳಾರತಿ ನಡೆಸಿ ಗೌರವಿಸಿದರು.