ಸುದ್ದಿ ಕೃಷ್ಣ ದೇವರ ದರ್ಶನ ಪಡೆದ ತಿರುವಣ್ಣಾಮಲೈ ನ ಶ್ರೀರಮಣಸ್ವರೂಪಾನಂದಜಿಯವರು By Janardhan Kodavoor/Team karavalixpress, - June 9, 2022 ಕೃಷ್ಣಮಠಕ್ಕೆ,ತಿರುವಣ್ಣಾಮಲೈ ನ ಶ್ರೀರಮಣಸ್ವರೂಪಾನಂದಜಿಯವರು ಆಗಮಿಸಿ ದೇವರ ದರ್ಶನ ಪಡೆದು, ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಇವರಿಂದ ಪ್ರಸಾದ ಸ್ವೀಕರಿಸಿದರು.