ಪ್ರಸಿದ್ಧ ಸಂಗೀತ ವಿದ್ವಾಂಸ ಟಿ ಎಂ ಕೃಷ್ಣನ್ ಇವರಿಂದ ಕೃಷ್ಣಮಠದಲ್ಲಿ ಗಾನ ಸೇವೆ

ಪ್ರಸಿದ್ಧ ಸಂಗೀತ ವಿದ್ವಾಂಸ ಟಿ ಎಂ ಕೃಷ್ಣನ್ ಅವರು ಇಂದು ಕೃಷ್ಣಮಠಕ್ಕೆ ಭೇಟಿ ನೀಡಿದರು.

ದೇವರ ದರ್ಶನ ಪಡೆದ ಬಳಿಕ ಮಡದಿಯೊಂದಿಗೆ ಹಾಡಿ ಗಾನಲೋಲ ಕೃಷ್ಣನ ಸೇವೆ ಮಾಡಿದರು.

ಕೃಷ್ಣಾ ನೀ ಬೇಗನೇ ಬಾರೋ ಹಾಗೂ ಬಾರೋ ಕೃಷ್ಣಯ್ಯ ಕೀರ್ತನೆಗಳನ್ನು ಭಕ್ತಿ ಭಾವದಿಂದ ಹಾಡಿ ಕೃಷ್ಣನಿಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಧೂರು ನಾರಾಯಣ ಸರಳಾಯ ಸಾಥ್ ನೀಡಿದರು. 

 

 

 
 
 
 
 
 
 
 
 
 
 

Leave a Reply