ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ “ಅಕ್ಷಯಾಂಬರ” ಪ್ರಸಂಗದ ಹರಿಕಥೆ

ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ, ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಶ್ರೀ  ಹಂಡೆದಾಸ ಪ್ರತಿಷ್ಠಾನ(ರಿ) ಕಾರ್ಕಳ ಇವರ ವತಿಯಿಂದ,ಕೀರ್ತಿಶೇಷ ಹಂಡೆ ಗುರುವೇದವ್ಯಾಸದಾಸರ ಜನ್ಮದಿನಾಚರಣೆಯ ಅಂಗವಾಗಿ ಸಂಯೋಜಿಸಿರುವ, ಶ್ರೀಹಂಡೆದಾಸ ಪ್ರತಿಷ್ಠಾನದ ಸದಸ್ಯರಾದ ಶ್ರೀಮತಿ ಜ್ಯೋತಿ ಕೆ.ಹೆಬ್ಬಾರ್ ಇವರು “ಅಕ್ಷಯಾಂಬರ” ಎಂಬ ಪ್ರಸಂಗದ ಹರಿಕಥೆಯನ್ನು ನಡೆಸಿದರು.

 
 
 
 
 
 
 
 
 
 
 

Leave a Reply