ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ, ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಶ್ರೀ ಹಂಡೆದಾಸ ಪ್ರತಿಷ್ಠಾನ(ರಿ) ಕಾರ್ಕಳ ಇವರ ವತಿಯಿಂದ,ಕೀರ್ತಿಶೇಷ ಹಂಡೆ ಗುರುವೇದವ್ಯಾಸದಾಸರ ಜನ್ಮದಿನಾಚರಣೆಯ ಅಂಗವಾಗಿ ಸಂಯೋಜಿಸಿರುವ, ಶ್ರೀಹಂಡೆದಾಸ ಪ್ರತಿಷ್ಠಾನದ ಸದಸ್ಯರಾದ ಶ್ರೀಮತಿ ಜ್ಯೋತಿ ಕೆ.ಹೆಬ್ಬಾರ್ ಇವರು “ಅಕ್ಷಯಾಂಬರ” ಎಂಬ ಪ್ರಸಂಗದ ಹರಿಕಥೆಯನ್ನು ನಡೆಸಿದರು.