ಕೃಷ್ಣಾಪುರದ ರಾಮಾಂಜನೇಯ ಸೇವಾ ವೃಂದಿಂದ ಹೊರೆಕಾಣಿಕೆ

ಉಡುಪಿ : ಶ್ರೀಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ, ಕೃಷ್ಣಾಪುರದ ರಾಮಾಂಜನೇಯ ಸೇವಾ ವೃಂದ ಮತ್ತು ಊರಿನ ಹತ್ತು ಸಮಸ್ತರು ಹಾಗೂ ಶಿವಳ್ಳಿ ಸ್ಪಂದನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಹರಿಶ್ಚಂದ್ರ ರಾವ್,ಲಕ್ಷ್ಮೀನಾರಾಯಣ ರಾವ್, ಷಗುಣಶೇಖರ ಶೆಟ್ಟಿ,ಗಣೇಶ ಭಟ್, ರಾಘವೇಂದ್ರ ಭಟ್,ಹರಿ ಭಟ್,ಕೃಷ್ಣರಾಜ ಭಟ್, ವೆಂಕಟೇಶ ಭಟ್ ಹಾಗೂ ಪರ್ಯಾಯೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್, ಜೊತೆಕಾರ್ಯದರ್ಶಿ ರಾಜಗೋಪಾಲ ಭಟ್,ಪ್ರವೀಣ ಉಪಾಧ್ಯಾಯ,ಪೆರಂಪಳ್ಳಿ ವಾಸುದೇವಭಟ್ ,ಈಶ್ವರ ಚಿಟ್ಪಾಡಿ ಮೊದಲಾದವರ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ್ ಶೆಟ್ಟಿ ಮೆರವಣಿಗೆಯ ವ್ಯವಸ್ಥೆಯನ್ನು ಮಾಡಿದರು.

 
 
 
 
 
 
 
 
 
 
 

Leave a Reply