ಕೊಡವೂರು ಪೌರ ಕಾರ್ಮಿಕರಿಗೆ ಸನ್ಮಾನ

ಕೊಡವೂರನ್ನು ಪ್ರತಿದಿನ ಸ್ವಚ್ಛ ಮಾಡುವುದರ ಜೊತೆಗೆ ನಮ್ಮ ಮನೆಯ ಅಚ್ಚುಕಟ್ಟಾಗಿ ಕಸವನ್ನು ವಿಲೇವಾರಿ ಮಾಡುವ ನಗರ ಸಭೆಯ ವಾಹನದ ಚಾಲಕರು ಮತ್ತು ಲೋಡರ್ ಇವರನ್ನು ಕೊಡವೂರಿನ ನಾಗರಿಕರ ಪರವಾಗಿ ಸಂದೀಪ್, ರಮೇಶ್,ಶಾಮ ಇವರನ್ನು ಗೌರವಿಸಲಾಯಿತು. ಗೌರವಿಸುವ ಕಾರ್ಯ ಕೊಡವೂರು ಯುವಕ ಸಂಘದಲ್ಲಿ ನಡೆಯಿತು.

ಈ ಸಂದರ್ಬದಲ್ಲಿ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು, ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್,ರಾಘವೇಂದ್ರ ರಾವ್, ವರ್ಷ ನಾರಾಯಣ್ ರಾವ್, ವಾಣಿ, ವಿನಯ್ ಮತ್ತಿತರರು ಹಾಜರಿದ್ದರು.

ಪ್ರಭಾತ್ ಕೊಡವೂರು ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು

 
 
 
 
 
 
 
 
 
 
 

Leave a Reply