ಕೊಡವೂರು ವಾರ್ಡಿನಲ್ಲಿ 11 ನೇಯ ಉಚಿತ ಆರೋಗ್ಯ ತಪಾಸಣಾ ಶಿಬಿರ

ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ P.H.C ಮಲ್ಪೆ ಮತ್ತು ಉಪಕೇಂದ್ರ ಕೊಡವೂರು ವತಿಯಿಂದ ಕೊಡವೂರು ವಾರ್ಡಿನಲ್ಲಿ 11 ನೇಯ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಈ ಸಂಧರ್ಬದಲ್ಲಿ ವೈದ್ಯಾಧಿಕಾರಿ ತೇಶ್ಮ, ಶ್ರೀ ದೇವಿ ಜ್ಞಾನೋದಯ ಭಜನಾ ಮಂದಿರದ ಅಧ್ಯಕ್ಷರಾದ ದಿನೇಶ್ ಪುತ್ರನ್, ಮಾತೃ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಅಶೋಕ್, ಚಂದ್ರಾವತಿ,ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply